ಶುಭವಿವಾಹ : ವಿನೋದ್ ರಾಜ್-ವಿಶ್ಮಿತ

0

ಆಲೆಟ್ಟಿ ಗ್ರಾಮದ ಕಣಕ್ಕೂರು ಕಡುಮನೆ ಬಾಲಚಂದ್ರ ಮಣಿಯಾಣಿ ಯವರ ಪುತ್ರ ವಿನೋದ್ ರಾಜ್ ರವರ ವಿವಾಹವು ಅಜ್ಜಾವರ ಗ್ರಾಮದ ಮೇನಾಲ ಶ್ರೀಮತಿ ಯಶೋಧ ಬಾಲಕೃಷ್ಣ ರವರ ಪುತ್ರಿ ವಿಶ್ಮಿತ ರವರೊಂದಿಗೆ ಎ.30ರಂದು ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.