ಕಡಬ ತಾ.ಎಣ್ಮೂರು ಗ್ರಾಮದ ಹೇಮಳ ಕೋರ್ಜೆ ಮನೆ ನಾರಾಯಣ ಗೌಡ ರವರ ಪುತ್ರ ಧನ್ಯತ್ ರವರ ವಿವಾಹವು ಕಡಬ ತಾ.ಚಾರ್ವಕ ಗ್ರಾಮದ ಬೀರೋಳಿಕೆ ಮನೆ ಡೊಂಬಯ್ಯ ಗೌಡ ರವರ ಪುತ್ರಿ ವ್ಯಾಪ್ತಿ ಯವರೊಂದಿಗೆ ಎ.30 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಕಡಬ ತಾ.ಎಣ್ಮೂರು ಗ್ರಾಮದ ಹೇಮಳ ಕೋರ್ಜೆ ಮನೆ ನಾರಾಯಣ ಗೌಡ ರವರ ಪುತ್ರ ಧನ್ಯತ್ ರವರ ವಿವಾಹವು ಕಡಬ ತಾ.ಚಾರ್ವಕ ಗ್ರಾಮದ ಬೀರೋಳಿಕೆ ಮನೆ ಡೊಂಬಯ್ಯ ಗೌಡ ರವರ ಪುತ್ರಿ ವ್ಯಾಪ್ತಿ ಯವರೊಂದಿಗೆ ಎ.30 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.