ಮುರುಳ್ಯ ಗ್ರಾಮದ ಅಲೇಕಿ ಶೇಖರ ಸಾಲ್ಯಾನ್ ರವರ ಪುತ್ರಿ ರೇಷ್ಮಾ ರವರ ವಿವಾಹವು ಕೊಪ್ಪ ತಾ.ಸೋಪನಕೆರೆ ಹಿರೇಗದ್ದೆ ಗ್ರಾಮದ ಚಂದ್ರ ರವರ ಪುತ್ರ ಜಗದೀಶ ಸಿ. ಯವರೊಂದಿಗೆ ಎ.30 ರಂದು ನಡ್ಕ ಶಿವಗೌರಿ ಕಲಾಮಂದಿರ ಪಡ್ಪಿನಂಗಡಿಯಲ್ಲಿ ನಡೆಯಿತು.
ಮುರುಳ್ಯ ಗ್ರಾಮದ ಅಲೇಕಿ ಶೇಖರ ಸಾಲ್ಯಾನ್ ರವರ ಪುತ್ರಿ ರೇಷ್ಮಾ ರವರ ವಿವಾಹವು ಕೊಪ್ಪ ತಾ.ಸೋಪನಕೆರೆ ಹಿರೇಗದ್ದೆ ಗ್ರಾಮದ ಚಂದ್ರ ರವರ ಪುತ್ರ ಜಗದೀಶ ಸಿ. ಯವರೊಂದಿಗೆ ಎ.30 ರಂದು ನಡ್ಕ ಶಿವಗೌರಿ ಕಲಾಮಂದಿರ ಪಡ್ಪಿನಂಗಡಿಯಲ್ಲಿ ನಡೆಯಿತು.