ಸುಳ್ಯ ಜಟ್ಟಿಪಳ್ಳ ನಿವಾಸಿಯಾಗಿದ್ದ, ಜಟ್ಟಿಪಳ್ಳ ಮಸೀದಿ ಹಾಗೂ ಜಟ್ಟಿಪಳ್ಳ ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರು, ಪ್ರಸ್ತುತ ಅಡೂರು ಪಳ್ಳಂಗೋಡು ನಿವಾಸಿ ಅಬ್ದುಲ್ಲಾ ಕೆ ಎಂ ರವರು ಜು. 8 ರಂದು ಕಾಸರಗೋಡು ಇ. ಕೆ. ನಾಯನಾರ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.















ಮೃತರು ಪತ್ನಿ ಮರಿಯಮ್ಮ, ಪುತ್ರರಾದ ಬಶೀರ್, ಕಾದರ್, ಸಂಶುದ್ದೀನ್, ಜಾಫರ್ ಪುತ್ರಿಯರಾದ ಫಾತಿಮಾ, ಅಯಿಷಾ, ರಾಬಿಯಾ, ಸುಲೈಕಾ, ನೆಬಿಸ, ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಜನಾಝಾ ನಮಾಝ್ ಮಧ್ಯಾಹ್ನ 12 ಗಂಟೆಗೆ ಪಳ್ಳಂಗೊಡು ಮಸೀದಿಯಲ್ಲಿ ನಡೆಯಲ್ಲಿದ್ದು, ನಂತರ ಧಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.










