ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಕರ್ನಾಟಕ ಗೋಲ್ಡ್ ಸ್ಟಿವಲ್

0

ಇಲ್ಲಿನ ಮುಖ್ಯರಸ್ತೆಯಲ್ಲಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಶ್ರೀ ವರಮಹಾಲಕ್ಷ್ಮೀ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕರ್ನಾಟಕ ಗೋಲ್ಡ್ ಸ್ಟಿವಲ್ ಆರ್ ನಡೆಯುತ್ತಿದ್ದು, ಖರೀದಿ ಮೇಲೆ ಉಚಿತ ಕೂಪನ್ ಪಡೆಯುವ ಮೂಲಕ ಬಂಪರ್ ಬಹುಮಾನ ಗೆಲ್ಲಬಹುದಾಗಿದೆ.

ಈ ಸ್ಟಿವಲ್ ಆರ್ ಆ.೧ ರಿಂದ ಪ್ರಾರಂಭವಾಗಿದ್ದು, ಮುಕ್ತಾಯಕ್ಕೆ ಕೇವಲ ಆರು ದಿನಗಳಷ್ಟೇ ಬಾಕಿ ಉಳಿದಿವೆ. ಆ.೧೭ಕ್ಕೆ ಮುಕ್ತಾಯಗೊಳ್ಳಲಿರುವ ಈ ವಿಶೇಷ ಕೊಡುಗೆಯಲ್ಲಿ ಗ್ರಾಹಕರು ೫೦ ಚಿನ್ನ ಮತ್ತು ಬೆಳ್ಳಿ ಕಾಯಿನ್‌ಗಳನ್ನು ಮತ್ತು ಡೈಮಂಡ್ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಬಂಪರ್ ಬಹುಮಾನವಾಗಿ ೧ ಕೆಜಿ ಚಿನ್ನ ಗೆಲ್ಲುವ ಅವಕಾಶವಿದ್ದು, ೫ ಕೆಜಿ ಬೆಳ್ಳಿ, ೧೦೦ ಡೈಮಂಡ್ ರಿಂಗ್ ಮತ್ತು ೧ ಡೈಮಂಡ್ ನೆಕ್ಲೇಸ್ ಗೆಲ್ಲಬಹುದಾಗಿದೆ.
೮ ಗ್ರಾಂ ಚಿನ್ನದ ಮೇಲೆ ೨೪೦೦ ರೂ. ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನ ಪುತ್ತೂರು, ಸುಳ್ಯ, ಮೂಡುಬಿದಿರೆ, ಹಾಸನ, ಕುಶಾಲನಗರ ಶಾಪ್‌ಗಳಲ್ಲಿ ಈ ಆರ್ ನಡೆಯುತ್ತಿದೆ. ಗ್ರಾಹಕರು ಈ ಗೋಲ್ಡನ್ ಅಪಾರ್ಚುನಿಟಿಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ಕೋರಲಾಗಿದೆ.