














ಕರ್ನಾಟಕ ಸಾವಯವ ಕೃಷಿ ಯೋಜನೆ ಮಂಗಳಾ ಕಿಸಾನ್ ಸಮೃದ್ದಿ ವಿಭಾಗ ಬಿ ಸಿ ರೋಡ್ ಬಂಟ್ವಾಳ ಇವರು ಕೊಡಮಾಡುವ ಅತ್ಯುತ್ತಮ ಸಾವಯವ ಕೃಷಿ ರೈತ ಪ್ರಶಸ್ತಿ ಪ್ರೋತ್ಸಾಹ ಪ್ರಶಸ್ತಿ ಗೆ ಉಬರಡ್ಕ ಗ್ರಾಮ ದ ದಿ. ಕೂಸಪ್ಪ ಮಡಿವಾಳ ರ ಪುತ್ರರಾದ ಹೇಮಕುಮಾರ್ ಇವರು ಆಯ್ಕೆಗೊಂಡಿದ್ದು, ಆ 10 ರಂದು ಬಿ ಸಿ ರೋಡ್ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರಿಂದ ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿದರು.










