ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯ ಮತ್ತು ಪುತ್ತೂರು ಪಾಲಿಕ್ಲಿನಿಕ್, ಪುತ್ತೂರು ಇವರಿಂದ ನಿರ್ವಹಣೆ ಮಾಡುವ ಪುತ್ತೂರು ರೋಟರಿ ಮಲ್ಪಿಸ್ಲೆಷಾಲಿಟಿ ಸ್ಯಾಟಿಲೈಟ್ ಡೆಂಟಲ್ ಕ್ಲಿನಿಕ್ನ್ನು ಆ. ೨೫ ರಂದು ಪುತ್ತೂರು ಪಾಲಿಕ್ಲಿನಿಕ್ ಆವರಣ ಮಹಾವೀರ ವೆಂಚರ್ಸ್, ಪುತ್ತೂರು ಇಲ್ಲಿ ಡಾ. ಜ್ಯೋತಿ ಆರ್. ಪ್ರಸಾದ್, ಕಾರ್ಯದರ್ಶಿ, ಕಮಿಟಿ ‘ಬಿ’, ಎ.ಒ.ಎಲ್.ಇ., ಸುಳ್ಯ, ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮೇಜರ್ ಡೋನರ್ ರೊ. ಡಾ. ಶ್ರೀಪ್ರಕಾಶ್ ಬಿ. ಯವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾದ ಮಹಾವೀರ ಮೆಡಿಕಲ್ ಸೆಂಟರ್, ಪುತ್ತೂರಿನ ಡಾ. ಸುರೇಶ್ ಪುತ್ತೂರಾಯ, MD ರೊ. ಬಾಲಕೃಷ್ಣ ಪೈ, ಅಸಿಸ್ಟೆಂಟ್ ಗವರ್ನರ್, Zone V.RID 3181, ಹಾಗೂ ರೊ. ಉಮಾನಾಥ್ ಪಿ.ಬಿ. Zonal Lieutenant, Zone V.RID 3181 ಭಾಗವಹಿಸಿದರು.
ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್, ಮಹಾವೀರ ಮೆಡಿಕಲ್ ಸೆಂಟರ್ ಇದರ ಮಾಲಕರಾದ ಡಾ. ಅಶೋಕ ಪಡಿವಾಳ್, ಡಾ. ರಾಜೇಶ್ವರಿ ಪಡಿವಾಳ್, ಅಜಯ್ ಪಡಿವಾಳ್, ಪುತ್ತೂರು ರೋಟರಿ ಕ್ಲಬ್ನ ಕಾರ್ಯದರ್ಶಿ ರೋ. ಪಿಹೆಚ್ಎಫ್ ಸುಬ್ಬಪ್ಪ ಕೈಕಂಬ, ಡಾ. ಅಭಿಜ್ಞಾ ಕೆ.ಆರ್. ನಿರ್ದೇಶಕರು, ಕಮಿಟಿ ‘ಬಿ’, ಎ.ಒ.ಎಲ್.ಇ., ರೋಟರಿ ಕ್ಲಬ್ ಪುತ್ತೂರಿನ ಉಪಾಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥರುಗಳಾದ ಡಾ. ನುಸ್ರತ್ ಫರೀದ್, ಡಾ. ದಯಾಕರ್ ಎಂ.ಎಂ., ಡಾ. ಮನೋಜ್ ಕುಮಾರ್ ಎ.ಡಿ., ಡಾ. ರೇವಂತ್ ಯಸ್. ಡಾ. ಹೇಮಂತ್ ಬಟ್ಟೂರು, ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ., ಎ.ಒ.ಎಲ್.ಇ., ಕಮಿಟಿ ‘ಬಿ’ ಇದರ ಆಡಳಿತಾಧಿಕಾರಿ ಭವಾನಿ ಶಂಕರಅಡ್ತಲೆ, ಪ್ರಸನ್ನ ಕಲ್ಲಾಜೆ, ಪಿ.ಆರ್.ಒ. ಜಯಂತ ತಳೂರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

























