ಉಬರಡ್ಕ ಯುವಕ ಮಂಡಲದ ಅಧ್ಯಕ್ಷರಾಗಿ ಪುನೀತ್ ಪೈಕ, ಪ್ರಧಾನಕಾರ್ಯದರ್ಶಿ ಅರ್ಜುನ್ ಉಬರಡ್ಕ, ಕೋಶಾಧಿಕಾರಿ ಗಣೇಶ ಭಟ್ ನೆಕ್ಕಿಲ ಆಯ್ಕೆ

0

ಯುವಕ ಮಂಡಲ ರಿ.ಉಬರಡ್ಕ ಮಿತ್ತೂರು ಇದರ ವಾರ್ಷಿಕ ಮಹಾಸಭೆ ಯು ಅಧ್ಯಕ್ಷರಾದ ಲೋಕೇಶ್ ಪಟ್ರುಕೋಡಿ ರವರ ಅಧ್ಯಕ್ಷತೆಯಲ್ಲಿ ಸೆ. 21 ರಂದು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ಯುವಕ ಮಂಡಲದ ಕಾರ್ಯದರ್ಶಿ ಪುನೀತ್ ಪೈಕ. ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ 2025-2026ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ – ಪುನೀತ್ ಪೈಕ
ಉಪಾಧ್ಯಕ್ಷ – ಸಂದೀಪ್ ರೈ ಉಬರಡ್ಕ, ಮನೋಹರ ಕಚೇಲು
ಪ್ರಧಾನ ಕಾರ್ಯದರ್ಶಿ – ಅರ್ಜುನ್ ಉಬರಡ್ಕ
ಕೊಶಧಿಕಾರಿಯಾಗಿ – ಗಣೇಶ ಭಟ್ ನೆಕ್ಕಿಲ
ಜೊತೆ ಕಾರ್ಯದರ್ಶಿ -ಧನಂಜಯ ಬರ್ಜೆರಿಗುಂಡಿ
ಕ್ರೀಡಾ ಕಾರ್ಯದರ್ಶಿ -ಪ್ರವೀಣ್ ಮಾಣಿಬೆಟ್ಟು
ಜೊತೆ ಕ್ರೀಡಾ ಕಾರ್ಯದರ್ಶಿ – ಶಿವಪ್ರಸಾದ್ ಬಳ್ಳಡ್ಕ
ಸಾಂಸ್ಕೃತಿಕ ಕಾರ್ಯದರ್ಶಿ – ರಕ್ಷಿತ್ ಉಬರಡ್ಕ
ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ – ಉಮೇಶ ಆಚಾರ್ಯ ಆಯ್ಕೆಯಾದರು
ನಿರ್ದೇಶಕರಾಗಿ – ಯತೀoದ್ರ ಪೈಕ
ಶರತ್ ಉಬರಡ್ಕ
ದೀಪಕ್ ಪಟ್ರು ಕೋಡಿ
ಮಿಥುನ್ ರಾಜ್ ನೆಯ್ಯೋಣಿ
ಮನೋಹರ ಪಟ್ರುಕೋಡಿ
ಸಂದೀಪ್ ಮುಂಡ್ಯ
ರಮೇಶ್ ಉಬರಡ್ಕ
ಪ್ರವೀಣ್ ಉಬರಡ್ಕ
ಜ್ಞಾನೇಶ್ ಮಾಣಿಬೆಟ್ಟು
ಶ್ರೇಯಸ್ ಕಾಡುತೋಟ
ಗಣೇಶ್ ಬೈತಡ್ಕ
ಭವಿತ್ ಬೆಳರಂಪಾಡಿ
ಮಂಜುನಾಥ ಪೈ
ರವಿಚಂದ್ರ ನೆಕ್ಕಿಲ ರವರನ್ನು ಆಯ್ಕೆ ಮಾಡಲಾಯಿತು. ಗೌರವಧ್ಯಕ್ಷರಾಗಿ ಲೋಕೇಶ್ ಪಟ್ರು ಕೋಡಿ. ಗೌರವ ಸಲಹೆಗಾರರಾಗಿ ರಾಜೇಶ್ ಭಟ್ ನೆಕ್ಕಿಲ.ಹರೀಶ್ ಉಬರಡ್ಕ , ಗಂಗಾಧರ್ ಭರ್ಜೆರಿಗುಂಡಿ, ಪ್ರಶಾಂತ ಉಬರಡ್ಕ,ರಾಜೇಶ್ ರೈ ಉಬರಡ್ಕ. ವಿಜಯ್ ಕುಮಾರ್ ಉಬರಡ್ಕ.ದೇವಪ್ಪ ಆಚಾರ್ಯ ಕಲ್ಚಾರ್.ವಿನಯ ಯಾವಟೆ ಇವರನ್ನು ಆಯ್ಕೆ ಮಾಡಲಾಯಿತು ಹರೀಶ್ ರೈ ಉಬರಡ್ಕ ಪ್ರಮಾಣ ವಚನ ಭೋದಿಸಿದರು. ರಾಜೇಶ್ ಭಟ್ ನೆಕ್ಕಿಲ ಸ್ವಾಗತಿಸಿ. ಅರ್ಜುನ್ ಉಬರಡ್ಕ ವಂದಿಸಿದರು