ವಿದ್ಯಾ ಹರೀಶ್ ಬಂಗಾರಕೋಡಿ ಐಪಿಎ ನೀರತನ್ ಮ್ಯಾರಥಾನ್‌ನಲ್ಲಿ ಪ್ರಥಮ

0

ಅಕ್ಟೋಬರ್ ೧೨ ರಂದು ಬೆಂಗಳೂರುನಲ್ಲಿ ನಡೆದ ಐಪಿಎ ನೀರತನ್ ಮ್ಯಾರಥಾನ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಆಲೆಟ್ಟಿ ಗ್ರಾಮದ ಕೂಸಪ್ಪ ಸಣ್ಣಮ್ಮ ದಂಪತಿಯವರ ಪುತ್ರಿ.