ಅಮ್ಮಾಜಿಮೂಲೆ: ಕಾಡಾನೆ ದಾಳಿ – ಕೃಷಿ ನಾಶ November 2, 2025 0 FacebookTwitterWhatsApp ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆ ಯಲ್ಲಿ ನ. 1 ರಂದು ರಾತ್ರಿ ಕಾಡಾನೆಯೊಂದು ಬಿಜೆಪಿ ಮುಖಂಡ ಉಮೇಶ ಅಮ್ಮಾಜಿಮೂಲೆಯವರ ತೋಟದಲ್ಲಿ ಕೃಷಿ ನಾಶಪಡಿಸಿದೆ. ಆನೆಯು ಕುತ್ತಿಮುಂಡ, ಕೋಟಿಗದ್ದೆ, ಅಮ್ಮಾಜಿಮೂಲೆ, ಬಾಳೆಕೋಡಿ ಆಗಿ ಪಂಜಿಕಲ್ಲು ಕಡೆ ಹಾದು ಹೋಗಿದೆ.