ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ ಅಜ್ಜಾವರದಲ್ಲಿ ಶ್ರದ್ಧಾಂಜಲಿ

0

ಪ್ರತಾಪ ಯುವಕ ಮಂಡಲ ಅಜ್ಜಾವರ ಹಾಗೂ ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ವತಿಯಿಂದ
ವೃಕ್ಷಮಾತೆ ಸಾಲು ಮರದ ತಿಮ್ಮಕ್ಕರವರ ಸವಿನೆನಪಿಗಾಗಿ ಅಡ್ಪಂಗಾಯದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸುಳ್ಯ ಸಿ. ಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ ಗಿಡ ನೆಟ್ಟರು. ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ,
ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಉತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪಡ್ಡoಬೈಲು, ಕಾರ್ಯದರ್ಶಿ ಯಶೋಧರ ನಾರಾಲು, ರೂಪಾನಂದ ಕರ್ಲಪ್ಪಾಡಿ, ಅರುಣ್ ಕುಮಾರ್ ಪಡ್ಡoಬೈಲು, ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಕಾರ್ಯದರ್ಶಿ ನವೀನ್, ಕೋಶಾಧಿಕಾರಿ ಲೋಕೇಶ್ ರಾವ್, ಕ್ರೀಡಾಕಾರ್ಯದರ್ಶಿ ಗೌರೀಶ್, ಚರಣ್, ಗೌರವ ಸಲಹೆಗಾರ ಸೂರ್ಯ ಕುಮಾರ್, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಉಪಾಧ್ಯಕ್ಷೆ ಮಾಲತಿ ಸೂರ್ಯ, ಗೀತಾoಜಲಿ ಗುರುರಾಜ್, ರವೀಶ್ ಮಾವಿನಪಳ್ಳ, ವಿನಯ್ ಕರ್ಲಪ್ಪಾಡಿ, ಸಂಪತ್ ಅಜ್ಜಾವರ, ವಿನಯ್ ನಾರಾಲು, ಕು.ಧರಿತ್ರಿ, ಹಸೈನಾರ್ ಹಾಜಿ ಗೋರಡ್ಕ, ಸುರೇಶ್ ಗೋರಡ್ಕ, ಚೇತನ್ ಅಡ್ಡoತ್ತಡ್ಕ , ಧವನ್ ರಾಜ್, ಶ್ರೀಶ ಉಪಸ್ಥಿತರಿದ್ದರು.