ಕಿಟ್ಟಣ್ಣ ರೈ ಮಾಲೆಂಗಿರಿ ನಿಧನ

0

ಎಡಮಂಗಲ ಗ್ರಾಮದ ಪ್ರಗತಿಪರ ಕೃಷಿಕರಾದ ಮಾಲೆಂಗಿರಿ ಕಿಟ್ಟಣ್ಣ ರೈಯವರು ಜ.31 ರಂದು ನಿಧನರಾದರು.


ಅವರಿಗೆ 76 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಶ್ರೀಮತಿ ಕುಸುಮಾವತಿ ಪುತ್ರರಾದ ಕಡಬ ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಶಾಖಾ ವ್ಯವಸ್ಥಾಪಕ ವಿಜಯಕುಮಾರ್ ರೈ, ದ‌.ಕ.ಜಿಲ್ಲಾ‌ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ಳಾರೆ ಶಾಖೆಯ ಸಿಬ್ಬಂದಿ ಪ್ರಸಾದ್ ರೈ ಹಾಗೂ ಸೊಸೆಯಂದಿರು,ಮೊಮ್ಮಕ್ಕಳು ,ಕುಟುಂಬಸ್ಥರನ್ನು ಅಗಲಿದ್ದಾರೆ.