ಉಬರಡ್ಕ ಮಿತ್ತೂರು ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ಗೊನೆಮುಹೂರ್ತ

0

ಉಬರಡ್ಕ ಮಿತ್ತೂರು ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ಗೊನೆಮುಹೂರ್ತವು ಇಂದು ಬೆಳಿಗ್ಗೆ ನಡೆಯಿತು.


ಈ ಸಂದರ್ಭದಲ್ಲಿ ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಳ್ಳಡ್ಕ ನಾರಾಯಣ ಗೌಡ, ಅಧ್ಯಕ್ಷ ಬಿ.ಎಲ್.ಶಿವರಾಮ, ಕಾರ್ಯದರ್ಶಿ ತೀರ್ಥವರ್ಣ, ಖಜಾಂಜಿ ಬಿ. ಬೆಳ್ಯಪ್ಪ ಗೌಡ, ಧರ್ಮದೈವದ ಪಾತ್ರಿ ಶಿವರಾಮ ಗೌಡ, ಕುಟುಂಬದ ಅರ್ಚಕ ಬಿ.ಈಶ್ವರಪ್ಪ ಗೌಡ ಹಾಗೂ ಗೌರವ ಸಲಹೆಗಾರರು, ಸದಸ್ಯರು, ಹಾಗೂ ಭಕ್ತಾದಿಗಳು ಇದ್ದರು.