ಸುಳ್ಯ ತಾಲೂಕು ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ಏ.4 ಶುಕ್ರವಾರ ಜರುಗಲಿದೆ.
ಬೆಳಿಗ್ಗೆ 6.00 – ಕೊಡಮಂತಾಯ ದೈವಕ್ಕೆ ನೇಮ, ಪೂ. 10.00 – ಬ್ರಹ್ಮರ ಉತ್ಸವ, ಸಂಜೆ 4.00 – ಬೈದರ್ಕಳ ಭಂಡಾರ ತೆಗೆಯುವುದು.
ಸಂಜೆ 7.30 – ಭಜನಾ ಕಾರ್ಯಕ್ರಮ , ರಾತ್ರಿ 9.00 – ಅನ್ನ ಸಂತರ್ಪಣೆ , ರಾತ್ರಿ 10.00 – ಬ್ರಹ್ಮ ಬೈದರ್ಕಳ ಗರಡಿ ಇಳಿಯುವುದು.
ರಾತ್ರಿ 1.00 – ಮಾನಿ ಬಾಲೆ ಗರಡಿ ಇಳಿಯುವುದು, ಬೆಳಿಗ್ಗೆ 5.00 – ಕೋಟಿ-ಚೆನ್ನಯರ ದರ್ಶನ (ಸೇಟು), ಬೆಳಿಗ್ಗೆ 6.00 – ಗಂಧ ಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ಬ್ರಹ್ಮ ಬೈದೇರುಗಳ ಕೃಪಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ.