ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯ ಮುಗುಪ್ಪು ಎಂಬಲ್ಲಿ ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ
ಇತ್ತೀಚೆಗೆ ನಡೆಯಿತು. ಸಂಜೆ ದೈವದ ಬಂಢಾರ ತೆಗೆದು ಬಳಿಕ ನೇಮೋತ್ಸವ ನೆಡೆಯಿತು. ನೇಮೋತ್ಸವದ ಸಮಿತಿಯ ಅಧ್ಯಕ್ಷ ಬಾಬು ಎಂ. ಮುಗುಪ್ಪು, ಕಾರ್ಯದರ್ಶಿ ಸುಂದರ ಮಜ್ಜಾರು, ಜತೆ ಕಾರ್ಯದರ್ಶಿ ಕೃಷ್ಣ ಪುಳಿಕುಕ್ಕು, ಖಜಾಂಜಿ ಲೋಕೇಶ್ ಮುಗುಪ್ಪು, ಉಪಾಧ್ಯಕ್ಷರುಗಳಾದ ಮಾಂಕು ಪುಳಿಕುಕ್ಕು, ಪುತ್ರ ಮುಗುಪ್ಪು, ಪುಟ್ಟಣ್ಣ ಕೇನ್ಯ, ಶಂಕರ ಉಪ್ಪಳಿಕೆ ಸೇರಿದಂತೆ ನೂರಾರು ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡರು.


