ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿ ಕನಕಮಜಲು ರಿಕ್ಷಾ ನಿಲ್ದಾಣ ಬಳಿ ಹಿಂದೂ ಬಾಂಧವರು ಹಣತೆ ಹಚ್ಚಿ ಮಡಿದ ಯಾತ್ರಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಜಾಲ್ಸುರು ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹೇಮಂತ್ ಮಠ,ಕನಕಮಜಲು ಕೃಷಿ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ವೆಂಕಪ್ಪ ನಾಯ್ಕ ದೇರ್ಕಜೆ,ಈಶ್ವರ ಕೊರಂಬಡ್ಕ,ನಾರಾಯಣ ಬೊಮ್ಮೆಟ್ಟಿ,ತೇಜಪ್ರಕಾಶ್ ಬುಡ್ಲೆಗುತ್ತು,ಬಾಲಚಂದ್ರ ಬಿ.ಹೆಚ್,ಗಂಗಾಧರ ಮಾಣಿಕೊಡಿ,ಕಿಶನ್ ದೇವರಗುಂಡ,ಸಂತೋಷ್ ನೆಡಿಲು, ಹರಿಪ್ರಸಾದ್ ಮಾಣಿಕೊಡಿ,ಸುನಿಲ್ ಅಕ್ಕಿಮಲೆ ಮತ್ತಿತರರು ಉಪಸ್ಥಿತರಿದ್ದರು.