ಬಿಹಾರ ರಾಜ್ಯದಲ್ಲಿ ನಡೆಯಲಿರುವ
ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಗೆ ಕರ್ನಾಟಕ ರಾಜ್ಯದ ಕಬ್ಬಡಿ ತಂಡದಲ್ಲಿ ಕೈಕಂಬದ ಕೋಟೆಬಾಗಿಲಿನ ಆಶಿಶ್ ಕೆ ವೈ ಆಯ್ಕೆಯಾಗಿದ್ದಾರೆ. ಇವರು ಪೊಲೀಸ್ ಹೆಡ್ ಕಾಸ್ಟೇಬಲ್ ಸಂದ್ಯಾಮಣಿ ಹಾಗೂ ದಿವಂಗತ ಯೋಗಿಶ್ ಕುಮಾರ್ ರವರ ಪುತ್ರ. ಮೇ.2 ರಿಂದ ಮೇ. 15 ಈ ಸ್ಪರ್ಧೆ ಬಿಹಾರದಲ್ಲಿ ನಡೆಯಲಿರುವುದಾಗಿ ತಿಳಿದು ಬಂದಿದೆ.

