ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಇಂದು ಬೆಳಗ್ಗೆ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆಯು ನಡೆಯಿತು. ಭಕ್ತಾದಿಗಳು ಅರ್ಪಿಸಿದ ಕ್ಷೀರ ಮತ್ತು ಸೀಯಾಳದ ಅಭಿಷೇಕ ನಾಗನಿಗೆ ಸಮರ್ಪಿಸಿದರು.
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಇಂದು ಬೆಳಗ್ಗೆ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆಯು ನಡೆಯಿತು. ಭಕ್ತಾದಿಗಳು ಅರ್ಪಿಸಿದ ಕ್ಷೀರ ಮತ್ತು ಸೀಯಾಳದ ಅಭಿಷೇಕ ನಾಗನಿಗೆ ಸಮರ್ಪಿಸಿದರು.