ಸುಬ್ರಹ್ಮಣ್ಯಕ್ಕೆ  ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ

0

ದುರಂತ ಸಂಭವಿಸಿದ ಮನೆಯ ವೀಕ್ಷಣೆ

ಪರಿಹಾರ ಚೆಕ್ ವಿತರಣೆ

ಉಸ್ತುವಾರಿ ಸಚಿವರ ಸುನಿಲ್ ಕುಮಾರ್ ಸುಬ್ರಹ್ಮಣ್ಯ ಭೇಟಿ ನೀಡಿದ್ದು ಮಕ್ಕಳು ಮೃತಪಟ್ಟು ಅವಘಡ ಸಂಭವಿಸಿದ ಮನೆಯ ವೀಕ್ಷಣೆ ಮಾಡಿದರು. ಬಳಿಕ ಗ್ರಾ.ಪಂ ಸಭಾಭವನದಲ್ಲಿ ಮನೆ ಹಾನಿ ಸಂಭವಿಸಿದವರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಯಿತು.

 

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಎ ಸಿ ಗಿರೀಶ್ ನಂದನ್, ಜಿ.ಪಂ ಸಿ ಇ ಒ ಕುಮಾರ್ , ಬಿಜೆಪಿಯ ಸುದರ್ಶನ್ ಮೂಡಬಿದ್ರೆ, 
ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮೀ, ಕಡಬ ತಹಶಿಲ್ದಾರ್ ಅನಂತ ಶಂಕರ, ಪುತ್ತೂರು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ,
ಎ ಸಿ ಎಫ್ ಪ್ರವೀಣ್ ಶೆಟ್ಟಿ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಎ ವಿ ತೀರ್ಥರಾಮ ಭವಾನಿ ಶಂಕರ ಪೂಂಬಾಡಿ, ಭರತ್ ನೆಕ್ರಾಜೆ, ಪಿ ಡಿ ಒ ಯು ಡಿ ಶೇಖರ್, ಅವಿನ್ ರಂಗತ್ ರಂಗತ್ ಮಲೆ,  ರಾಜೇಶ್‌ ಮತ್ತಿತರರು ಉಪಸ್ಥಿತರಿದ್ದರು.ಸುದರ್ಶನ್ ಮೂಡಬಿದ್ರೆ