ನಾಲ್ಕೂರು ಆನೆ ದಾಳಿ – ಕೃಷಿ ನಾಶ August 4, 2022 0 FacebookTwitterWhatsApp ನಾಲ್ಕೂರು ಗ್ರಾಮದ ಪಂಜಿಪಳ್ಳ ದಮಯಂತಿ, ಪ್ರವೀಣ ಮತ್ತು ಧರ್ಮಪಾಲರವರ ತೊಟಕ್ಕೆ ಕಾಡಾನೆಗಳು ದಾಳಿ ಮಾಡಿ ಕ್ರಷಿ ನಾಶ ಮಾಡಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ. (ವರದಿ.ಡಿ.ಹೆಚ್)