ನಾರಾಯಣ ಭಟ್ ದೇವರಗುಂಡ ನಿಧನ August 5, 2022 0 FacebookTwitterWhatsApp ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿ ಸರ್ಪಂಗಳ ನಾರಾಯಣ ಭಟ್ ರವರು ಆ.2ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶೈಲ ಶಂಕರಿ, ಪುತ್ರಿಯರಾದ ರಶ್ಮಿ ಶ್ರೀಪತಿ ಭಟ್ ಪುಂಜತ್ತೋಡಿ, ರಮ್ಯ ಲಂಕೇಶ್ ಭಟ್ ನೀರ್ಚಾಲು, ರೂಪ ಗಣೇಶ ಮಜಿಗುಂಡಿ,ಸಹೋದರ,ಸಹೋದರಿಯರು ಮೊಮ್ಮಕ್ಕಳು ಹಾಗೂ ಕುಟುಂಬದಸ್ಥರನ್ನು ಅಗಲಿದ್ದಾರೆ.