ಹಿರಿಯ ಕ್ರೀಡಾಪಟು ಮರುವಂಜ ವಿಶ್ವನಾಥ ರೈಯವರ ತೋಟದಲ್ಲಿ ಕಂಡು ಬಂದ ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರು ಹಿಡಿದು ಕಾಡಿಗೆ ಬಿಟ್ಟ ಘಟನೆ ಆ. 25ರಂದು ನಡೆದಿದೆ. ಸ್ಥಳೀಯರಾದ ಸುಜಿತ್ ಬಾಳಿಲ, ದೇವಿಪ್ರಸಾದ್ ಮತ್ತು ವಿಶ್ವನಾಥ ರೈಯವರ ಮನೆಯವರು ಹಾವನ್ನು ಹಿಡಿಯುವಲ್ಲಿ ಶ್ರಮವಹಿಸಿದ್ದರು.
ಹಿರಿಯ ಕ್ರೀಡಾಪಟು ಮರುವಂಜ ವಿಶ್ವನಾಥ ರೈಯವರ ತೋಟದಲ್ಲಿ ಕಂಡು ಬಂದ ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರು ಹಿಡಿದು ಕಾಡಿಗೆ ಬಿಟ್ಟ ಘಟನೆ ಆ. 25ರಂದು ನಡೆದಿದೆ. ಸ್ಥಳೀಯರಾದ ಸುಜಿತ್ ಬಾಳಿಲ, ದೇವಿಪ್ರಸಾದ್ ಮತ್ತು ವಿಶ್ವನಾಥ ರೈಯವರ ಮನೆಯವರು ಹಾವನ್ನು ಹಿಡಿಯುವಲ್ಲಿ ಶ್ರಮವಹಿಸಿದ್ದರು.