ದಿಗಂತ್ ಬಿ.ಬಿ. ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆ

0


ಕಳೆದ ಎಪ್ರಿಲ್ ನಲ್ಲಿ ನಡೆದ ನವೋದಯ 6 ನೇ ತರಗತಿ ಪ್ರವೇಶ ಪರೀಕ್ಷೆ ಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ದಿಗಂತ್ ಬಿ.ಬಿ. ತೇರ್ಗಡೆಯಾಗಿ, ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.


ಇವರು ಸುಳ್ಯ ಹಳೆಗೇಟು ನಿವಾಸಿ, ಸುಳ್ಯದ ಗಾಂಧಿನಗರದಲ್ಲಿರುವ ಮಾಸ್ಟರ್ ಆಗ್ರೋ ಪಾಲುದಾರರಾದ ಭಾನುಪ್ರಕಾಶ್ ಬಿ.ಎನ್. ಮತ್ತು ಸುಪ್ರಿಯಾ ಎನ್.ಎನ್. ದಂಪತಿಯ ಪುತ್ರ. ಸುಳ್ಯದ ಜ್ಞಾನದೀಪ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.