ಶುಭವಿವಾಹ : ಸುದೀಪ್ ರಾಜ್-ದಿವ್ಯಶ್ರೀ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಟೆಮೂಲೆ ಸುರೇಶ್ ಪ್ರಭುರವರ ಪುತ್ರ ಪತ್ರಕರ್ತ ಸುದೀಪ್ ರಾಜ್ ರವರ ವಿವಾಹವು ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಟಮಲೆ ಹರಿಶ್ಚಂದ್ರ ನಾಯಕ್ ರವರ ಪುತ್ರಿ ದಿವ್ಯ ಶ್ರೀ ಯವರೊಂದಿಗೆ ರೆಂಜಾಳ ಶ್ರೀ ವಿನಾಯಕ ಸಭಾಭವನದಲ್ಲಿ ಎ.28ರಂದು ನಡೆಯಿತು.