ಶುಭವಿವಾಹ : ವಂದಿತ್-ಲಿಖಿತ

0

ಮಡಪ್ಪಾಡಿ ಗ್ರಾಮದ ವಾತ್ಸಲ್ಯ ನಿಲಯದ ಎಂ.ಡಿ.ವಿಜಯಕುಮಾರ್ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಯವರ ಪುತ್ರ ವಂದಿತ್‌ರವರ ವಿವಾಹವು ಪುತ್ತೂರು ತಾ.ಬೆಳ್ಳಿಪ್ಪಾಡಿ ಗ್ರಾಮದ ಶ್ರೀಮತಿ ಯಶೋದ ಮತ್ತು ದಿ.ವಸಂತ ಗೌಡರ ಪುತ್ರಿ ಲಿಖಿತರೊಂದಿಗೆ ಎ.28ರಂದು ಗುತ್ತಿಗಾರು ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.