ಶುಭವಿವಾಹ : ಶ್ರೀಕಾಂತ್ ಕೆ.ಬಿ-ರಕ್ಷಿತಾ ಎನ್.ಪಿ

0

ಆಲೆಟ್ಟಿ ಗ್ರಾಮದ ನೆಡ್ಚೀಲು ಮನೆ ಶ್ರೀಮತಿ ಸತ್ಯಾವತಿ ಮತ್ತು ಪದ್ಮನಾಭ ರವರ ಪುತ್ರಿ ರಕ್ಷಿತಾ ರವರ ವಿವಾಹವು ಕಡಬ ತಾ.ಐನೆಕಿದು ಗ್ರಾಮದ ಕುಜುಂಬಾರು ಮನೆ ಶ್ರೀಮತಿ ದುರ್ಗಾಕ್ಷಿ ಮತ್ತು ಬೆಳ್ಯಪ್ಪ ಗೌಡರ ಪುತ್ರ ಶ್ರೀಕಾಂತ್‌ರೊಂದಿಗೆ ಎ.28ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.