ಶುಭವಿವಾಹ : ವಿಜಯಕುಮಾರ್-ಗಾಯತ್ರಿ

0

ಬಾಳುಗೋಡು ಗ್ರಾಮದ ಮೂಲೆಗದ್ದೆ ಶ್ರೀಮತಿ ದಿ.ಪುಷ್ಪಾವತಿ ಮತ್ತು ನಾರಾಯಣ ರವರ ಪುತ್ರ ವಿಜಯಕುಮಾರ ರವರ ವಿವಾಹವು ಕಾರ್ಕಳ ತಾ.ರೆಂಜಾಳ ಗ್ರಾಮದ ದಡ್ಡುಮನೆ ಶ್ರೀಮತಿ ಕಮಲ ಮತ್ತು ದಿ.ರಾಜು ರವರ ಪುತ್ರಿ ಗಾಯತ್ರಿಯವರೊಂದಿಗೆ ಎ.18ರಂದು ಹರಿಹರಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.