ಉಬರಡ್ಕ : ಮರಣ ಸಾಂತ್ವನ ಧನಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ಮೇ. 5 ರಂದು ನಿಧನರಾದ ಶ್ರೀಮತಿ ರಾಮಕ್ಕ ನೀರಬಿದಿರೆ ಇವರಿಗೆ ಮರಣ ಸಾಂತ್ವನ ನಿಧಿ ರೂ 9000/-ವನ್ನು ಮೃತರ ಪುತ್ರ ತಾರಾನಾಥ ರವರಿಗೆ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ರವರು ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪಿ ಎಸ್ ಗಂಗಾಧರ್, ಸುರೇಶ್ ಎಂ ಎಚ್, ವಿಜಯಕುಮಾರ್ ಉಬರಡ್ಕ, ನಗರ ಪಂಚಾಯತ್ ಸದಸ್ಯರಾದ ಶಶಿಕಲಾ ನೀರಬಿದಿರೆ ರವರು ಉಪಸ್ಥಿತರಿದ್ದರು.