ಶುಭವಿವಾಹ : ನಿಶ್ಚಯ್ ಕೆ.ಜಿ-ನವ್ಯಶ್ರೀ ಎನ್.ಕೆ

0

ಜಾಲ್ಸೂರು ಗ್ರಾಮದ ಅಡ್ಕಾರು ವಿನೋಬಾನಗರ ಗಿರಿಧರರವರ ಪುತ್ರ ನಿಶ್ಚಯ್ ರವರ ವಿವಾಹವು ಬೆಳ್ತಂಗಡಿ ತಾ.ನೆರಿಯ ಗ್ರಾಮದ ಕೋಲ್ನ ಕೊರಗಪ್ಪ ರವರ ಪುತ್ರಿ ನವ್ಯಶ್ರೀ ಎನ್.ಕೆ ರವರೊಂದಿಗೆ ಮೇ.1ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಸಮಾಜ ಮಂದಿರ ರಸ್ತೆ ಬೆಳ್ತಂಗಡಿಯಲ್ಲಿ ಹಾಗೂ ಅತಿಥಿ ಸತ್ಕಾರವು ಮೇ.3ರಂದು ಅಡ್ಕಾರು-ಜಾಲ್ಸೂರು ಶ್ರೀ ಕಾರ್ತಿಕೇಯ ಸಭಾಭವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.