ಶುಭವಿವಾಹ

0

ಗೌತಮ್-ತೃಪ್ತಿ

ನಾಲ್ಕೂರು ಗ್ರಾಮದ ಹಾಲೆಮಜಲು ಶ್ರೀಮತಿ ಭಾಗೀರಥಿ ಮತ್ತು ಹೂವಪ್ಪ ಗೌಡ (ಉದಯಕುಮಾರ್)ರವರ ಪುತ್ರ ಗೌತಮ್ ರವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ನಾದೂರುಮನೆ ಶ್ರೀಮತಿ ಬಾಲಕಿ ಮತ್ತು ಚೆನ್ನಪ್ಪ ಗೌಡರ ಪುತ್ರಿ ತೃಪ್ತಿಯವರೊಂದಿಗೆ ಮೇ.1ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮೇ.2ರಂದು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.