ಸಂಪಾಜೆ : ಭಾರೀ ಗಾಳಿ – ಮಳೆ ಹಿನ್ನಲೆ, ಮರ ಬಿದ್ದು ಹಾನಿಗೀಡಾದ ಮನೆಗಳಿಗೆ ಆರ್.ಐ ಅವಿನ್ ರಂಗತ್ತಮಲೆ ಭೇಟಿ

0

ಸಂಪಾಜೆ, ಕಲ್ಲುಗುಂಡಿ ನಿನ್ನ ಸಂಜೆ ಸುರಿದ ಗಾಳಿ -ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿಗೊಳಗಾದ ಮನೆಗೆ ಮೇ.9 ರಂದು ಆರ್. ಐ ಅವಿನ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಅಧ್ಯಕ್ಷ ಸೋಮ ಶೇಖರ ಕೊಯಿಂಗಾಜೆ, ಗ್ರಾಂ.ಪಂ ಪಿ. ಡಿ. ಓ. ಸರಿತಾ ವೋಲ್ಗಾ ಡಿಸೋಜಾ , ಗ್ರಾ.ಪಂ. ಅಧ್ಯಕ್ಷ ಸುಮತಿ ಶಕ್ತಿ ವೇಲು, ಉಪಾಧ್ಯಕ್ಷ ಎಸ್.ಕೆ ಹನೀಫ್, ಮಾಜಿ ಗ್ರಾಂ.ಪಂ ಅಧ್ಯಕ್ಷ ಜಿ. ಕೆ ಹಮೀದ್, ಮಾಜಿ ಅಧ್ಯಕ್ಷ ಕೆ. ಪಿ. ಜಗದೀಶ್, ಪಿ. ಎನ್ ಗಣಪತಿ ಭಟ್, ಸಂಪಾಜೆ ಉಗ್ರಾಣಿ ಸೋಮನಾಥ, ಕೃಷ ಪ್ರಸಾದ್ ಕಾಪಿಲ, ವರದರಾಜ್ ಸಂಕೇಶ್, ಆಲೆಟ್ಟಿ ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯ ದರ್ಶಿ ಸುದರ್ಶನ ಪಾತಿಕಲ್ಲು, ಆಲೆಟ್ಟಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷೆ ಭಾರತಿ ಪುರುಷೋತ್ತಮ ಹಾಗೂ ಹಾನಿಗೊಳಗಾದ ಮನೆಯವರಾದ ಲತಾ ನಾಗೇಶ್ ಅಬೀರ, ನವೀನ ಅಬೀರ, ಯೋಗೀಶ್, ಧರ್ಮಪಾಲ ದಾಸ್, ಹಾಗೂ ಮೂಡಣ ಕಜೆ ರಾಮಚಂದ್ರ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.