ಸುಳ್ಯದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಿಗೆ ಗದಗ ಶಾಖೆಗೆ ವರ್ಗಾವಣೆ

0

ಸುಳ್ಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ವ್ಯವಸ್ಥಾಪಕರಾದ ಅರುಣ್ ಕುಮಾರ್ ಅವರಿಗೆ ಗದಗ ಶಾಖೆಗೆ ವರ್ಗಾವಣೆಯಾಗಿದೆ.

ಅರುಣ್ ಕುಮಾರ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯದ ಶಾಖೆಯಲ್ಲಿ ನಡೆಯಿತು . ಸುಳ್ಯ ಸೆಲ್ಕೋ ಸೋಲಾರ್ ಶಾಖೆಯ ವ್ಯವಸ್ಥಾಪಕರಾದ ಆಶಿಕ್ ಕಾರ್ಯಕ್ರಮದ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ವರ್ಗಾವಣೆಗೊಂಡ ವ್ಯವಸ್ಥಾಪಕರಾದ ಅರುಣ್ ಕುಮಾರ್ ಮಾತನಾಡಿದರು .ಸಹಾಯಕ ವ್ಯವಸ್ಥಾಪಕ ಕಾರ್ತಿಕ್ ವಂದಿಸಿದರು.

ಈ ಸಂದರ್ಭ ಗ್ರಾಮೀಣ ಬ್ಯಾಂಕ್ ಸಹದ್ಯೋಗಿಗಳು, ಗ್ರಾಹಕರು ಶುಭಾಶಯ ಕೋರಿದರು. ಉದ್ಯೋಗಿಗಳಾದ ಅನಿಲ್ , ಮನೋಜ್ , ಬ್ಯಾಂಕ್ ಪಿದ್ಮಿ ಸಂಗ್ರಹಾಕರು , ಟೆಕ್ನೋ ಅಶೋಕ್ ಗ್ರಾಹಕರಾದ ಚಿಕ್ಕಯ್ಯ ಬೆಟ್ಟಂಪಾಡಿ ಕಾನತ್ತಿಲ ಕಾಂಪ್ಲೆಕ್ಸ್ ಮಾಲ ಕರಾದ ರಮಾನಾಥ ಸೆಲ್ಕೋ ಸೋಲರ್ ಉದ್ಯೋಗಿಗಳು, ಉಪಸ್ಥಿತರಿದ್ದರು.