ನಿಂತಿಕಲ್ಲಿನಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

0

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ‌ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನಿಂತಿಕಲ್ಲಿನಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ನಡೆಯಿತು.
ಘೋಷಣೆಯೊಂದಿಗೆ ಪಟಾಕಿ ಸಿಡಿಸಿ, ಸಂಭ್ರಮ ವ್ಯಕ್ತಪಡಿಸಿದರು.


ರಮೇಶ್ ಕೋಟೆ, ಎನ್ .ಜಿ. ಲೋಕನಾಥ ರೈ, ಮಾಯಿಲಪ್ಪ ಗೌಡ ಕರಿಂಬಿಲ ಧರ್ಮಗುರು ಅಬ್ದುಲ್ ಸಮಾದ್ ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

(ವರದಿ: ಎ ಎಸ್ ಎಸ್ ಅಲೆಕ್ಕಾಡಿ)