ಅ.2ರಂದು ಜಲಸ್ಪೋಟಕ್ಕೆ ತುತ್ತಾಗಿ ಸೇತುವೆಯ ಒಂದು ಬದಿಯ ಮಣ್ಣು ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡ ಕೊಲ್ಲಮೊಗ್ರದ ಬೆಂಡೋಡಿ ಸೇತುವೆಯ ಸಂಪರ್ಕ ವ್ಯವಸ್ಥೆ ಆರಂಭವಾಗಿದ್ದು, ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ ಸದಸ್ಯರು ಪಾಲ್ಗೊಂಡರು.
ಅ.2ರಂದು ಜಲಸ್ಪೋಟಕ್ಕೆ ತುತ್ತಾಗಿ ಸೇತುವೆಯ ಒಂದು ಬದಿಯ ಮಣ್ಣು ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡ ಕೊಲ್ಲಮೊಗ್ರದ ಬೆಂಡೋಡಿ ಸೇತುವೆಯ ಸಂಪರ್ಕ ವ್ಯವಸ್ಥೆ ಆರಂಭವಾಗಿದ್ದು, ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ ಸದಸ್ಯರು ಪಾಲ್ಗೊಂಡರು.