ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹರೀಶ್ ರಾವ್ ಉದ್ದಂಪ್ಪಾಡಿರವರು ಸುಮಾರು 10 ಸಾವಿರ ವೆಚ್ಚದ ಗಣೇಶ ವಿಗ್ರಹದ ಹಿಂಬದಿಗೆ ಹಿತ್ತಾಲೆಯ ಪ್ರಭಾವಳಿ ಮಾಡಿಸಿ ಮಂಜುಶ್ರೀ ಸಂಘಕ್ಕೆ ಹಸ್ತಾಂತರಿಸಿದರು.
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹರೀಶ್ ರಾವ್ ಉದ್ದಂಪ್ಪಾಡಿರವರು ಸುಮಾರು 10 ಸಾವಿರ ವೆಚ್ಚದ ಗಣೇಶ ವಿಗ್ರಹದ ಹಿಂಬದಿಗೆ ಹಿತ್ತಾಲೆಯ ಪ್ರಭಾವಳಿ ಮಾಡಿಸಿ ಮಂಜುಶ್ರೀ ಸಂಘಕ್ಕೆ ಹಸ್ತಾಂತರಿಸಿದರು.