ಕ್ಯಾನ್ಸರ್ ಪೀಡಿತರಾದ ಮರ್ಕಂಜದ ಹಲ್ದಡ್ಕ ಉದಯಕುಮಾರ್ ರವರ ಮನೆಗೆ ಆರೋಗ್ಯ ಸಹಾಯಕಿಯರ ತಂಡ ಭೇಟಿ ನೀಡಿದ್ದಾರೆ. ಸುದ್ದಿ ವೆಬ್ ಸೈಟ್ ಹಾಗೂ ಸುದ್ದಿ ಚಾನೆಲ್ನಲ್ಲಿ ಇಂದು ವರದಿ ಬಂದ ತಕ್ಷಣ ಆರೋಗ್ಯ ಸಹಾಯಕಿ ವೈಭವ್, ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ, ಆಶಾ ಕಾರ್ಯಕರ್ತೆ ಸೀಮಾರವರು ಮನೆಗೆ ಭೇಟಿ ನೀಡಿದ್ದಾರೆ.