ತೊಡಿಕಾನ ದೇವಸ್ಥಾನದಲ್ಲಿ ಕದಿರು ವಿತರಣೆ

0

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಕದಿರು ಕಟ್ಟುವುದು , ಹಾಗೂ ಕದಿರು ವಿತರಣೆ ಆ. 31 ರಂದು ನಡೆಯಿತು.
ದೇವಳದ ಪ್ರಧಾನ ಅರ್ಚಕರಾದ ಕೇಶವಮೂರ್ತಿಯವರು ಕದಿರು ಕಟ್ಟುವ ವಿಧಿವಿಧಾನಗಳನ್ನು ನಡೆಸಿದರು.


ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ಹಾಗೂ ಸದಸ್ಯರು , ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ , ಕದಿರು ಸ್ವೀಕರಿಸಿದರು. ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಗಣಪತಿ ಹೋಮ ನಡೆಯುತ್ತಿದೆ.