ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಬಲಿವಾಡು ಕೂಟವು ಜರುಗಿತು. ಬೆಳಗ್ಗೆ ಶ್ರೀ ದೇವರಿಗೆ ಅರ್ಚಕ ಶಿವಪ್ರಸಾದ್ ಭಟ್ ರವರ ನೇತೃತ್ವದಲ್ಲಿ ನಿತ್ಯ ಪಾಜೆಯಾಗಿ ವಿಶೇಷವಾಗಿ ಶನಿವಾರ ಪೂಜೆಯು ಸೇವಾರೂಪದಲ್ಲಿ ನಡೆಯಿತು.
ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಬಲಿವಾಡು ಕೂಟವು ಜರುಗಿತು. ಬೆಳಗ್ಗೆ ಶ್ರೀ ದೇವರಿಗೆ ಅರ್ಚಕ ಶಿವಪ್ರಸಾದ್ ಭಟ್ ರವರ ನೇತೃತ್ವದಲ್ಲಿ ನಿತ್ಯ ಪಾಜೆಯಾಗಿ ವಿಶೇಷವಾಗಿ ಶನಿವಾರ ಪೂಜೆಯು ಸೇವಾರೂಪದಲ್ಲಿ ನಡೆಯಿತು.