ಠಾಣೆಯಿಂದ ತೆರಳಿದ ಹಿಂದು ಕಾರ್ಯಕರ್ತರು
ಪ್ರಶಾಂತ್ ರೈ ಯವರಿಗೆ ಜೀವ ಬೆದರಿಕೆ ಒಡ್ಡಿದ ಸಫ್ರೀದ್ ನನ್ನು ಕೂಡಲೇ ಬಂಧಿಸುವ ಭರವಸೆಯನ್ನು ಪೋಲೀಸರು ನೀಡಿದ ಮೇರೆಗೆ ಬೆಳ್ಳಾರೆ ಪೋಲೀಸ್ ಠಾಣೆಯೆದುರು ಜಮಾಯಿಸಿದ್ದ ಹಿಂದೂಪರ ಕಾರ್ಯಕರ್ತರು ಅಲ್ಲಿಂದ ತೆರಳಿದರೆಂದು ತಿಳಿದು ಬಂದಿದೆ.
ಠಾಣೆಯಿಂದ ತೆರಳಿದ ಹಿಂದು ಕಾರ್ಯಕರ್ತರು
ಪ್ರಶಾಂತ್ ರೈ ಯವರಿಗೆ ಜೀವ ಬೆದರಿಕೆ ಒಡ್ಡಿದ ಸಫ್ರೀದ್ ನನ್ನು ಕೂಡಲೇ ಬಂಧಿಸುವ ಭರವಸೆಯನ್ನು ಪೋಲೀಸರು ನೀಡಿದ ಮೇರೆಗೆ ಬೆಳ್ಳಾರೆ ಪೋಲೀಸ್ ಠಾಣೆಯೆದುರು ಜಮಾಯಿಸಿದ್ದ ಹಿಂದೂಪರ ಕಾರ್ಯಕರ್ತರು ಅಲ್ಲಿಂದ ತೆರಳಿದರೆಂದು ತಿಳಿದು ಬಂದಿದೆ.