ಅನಾರೋಗ್ಯ ದಿಂದ ಬಳತ್ತಿರುವ ಗುತ್ತಿಗಾರಿನ ವಳಲಂಬೆಯ ಸಮೀಕ್ಷಾ ಮೊಂಟ್ನಾರು ಅವರ ಚಿಕಿತ್ಸೆ ಗೆ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಶಂಖಪಾಲ ಹಾಗೂ ಶಂಖಶ್ರಿ ಸ್ತ್ರಿ ಶಕ್ತಿ ಗುಂಪುಗಳ ವತಿಯಿಂದ ರೂ 10 ಸಾವಿರ ಧನ ಸಹಾಯವನ್ನು ಸೆ.20 ರಂದು ಮನೆಯವರಿಗೆ ಹಸ್ತಾಂತರಿಸಿದರು.
ಅನಾರೋಗ್ಯ ದಿಂದ ಬಳತ್ತಿರುವ ಗುತ್ತಿಗಾರಿನ ವಳಲಂಬೆಯ ಸಮೀಕ್ಷಾ ಮೊಂಟ್ನಾರು ಅವರ ಚಿಕಿತ್ಸೆ ಗೆ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಶಂಖಪಾಲ ಹಾಗೂ ಶಂಖಶ್ರಿ ಸ್ತ್ರಿ ಶಕ್ತಿ ಗುಂಪುಗಳ ವತಿಯಿಂದ ರೂ 10 ಸಾವಿರ ಧನ ಸಹಾಯವನ್ನು ಸೆ.20 ರಂದು ಮನೆಯವರಿಗೆ ಹಸ್ತಾಂತರಿಸಿದರು.