ಆಸ್ಪತ್ರೆಗೆ ಸಚಿವ ಅಂಗಾರ ಭೇಟಿ
ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಎಲಿಮಲೆ ಸಮೀಪದ ಜಬಳೆಯಲ್ಲಿ ಸ್ಕೂಟಿ ಮತ್ತು ಕಾರು ಅಪಘಾತದಲ್ಲಿ ಬಾಜಿನಡ್ಕದ ನಿಶಾಂತ್ ಹಾಗೂ ತಂಗಿ ಮೋಕ್ಷಾ ಮೃತಪಟ್ಟ ವಿಷಯ ತಿಳಿದು ಸಚಿವ ಎಸ್.ಅಂಗಾರ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.
ಆಸ್ಪತ್ರೆಗೆ ಸಚಿವ ಅಂಗಾರ ಭೇಟಿ
ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಎಲಿಮಲೆ ಸಮೀಪದ ಜಬಳೆಯಲ್ಲಿ ಸ್ಕೂಟಿ ಮತ್ತು ಕಾರು ಅಪಘಾತದಲ್ಲಿ ಬಾಜಿನಡ್ಕದ ನಿಶಾಂತ್ ಹಾಗೂ ತಂಗಿ ಮೋಕ್ಷಾ ಮೃತಪಟ್ಟ ವಿಷಯ ತಿಳಿದು ಸಚಿವ ಎಸ್.ಅಂಗಾರ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.