*ನಾಲ್ಕೂರು : ಪೂಜಾರಿಕೋಡಿ ಸೇತುವೆಗೆ ಶಂಕುಸ್ಥಾಪನೆ

0

ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಬಳಿಯ ಪೂಜಾರಿಕೋಡಿ ಎಂಬಲ್ಲಿ 35 ಲಕ್ಷ ಅನುದಾನದ ಸೇತುವೆಗೆ ಹಾಗೂ ಮೆಟ್ಟಿನಡ್ಕ ಸಾಲ್ತಾಡಿ ರಸ್ತೆಯ 10 ಲಕ್ಷದ ಕಾಂಕ್ರೀಟಿಕರಣಕ್ಕೆ ಸಚಿವ ಎಸ್ ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ದಯಾನಂದ ಮುತ್ಲಾಜೆ, ರಾಕೇಶ್ ಮೆಟ್ಟಿನಡ್ಕ, ಮುಳಿಯ ಕೇಶವ ಭಟ್, ಶ್ರೇಯಸ್ ಮುತ್ಲಾಜೆ, ವಿನಯ್ ಸಾಲ್ತಾಡಿ, ಹೂವಯ್ಯ ಗೌಡ ಸಾಲ್ತಾಡಿ, ರಮೇಶ್ ಮೆಟ್ಟಿನಡ್ಕ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು.