ಮೇ.3 ರಂದು ಪರಿವಾರಕಾನದಲ್ಲಿ ಹೋಟೆಲ್ ವೃಷಭ ಶುಭಾರಂಭ

0

ಸುಳ್ಯದ ರಾಜ್ಯ ಹೆದ್ದಾರಿ ಪರಿವಾರಕಾನದಲ್ಲಿ ವಿನೋದ್ ಸರಳಿಕುಂಜ ರವರ ಮಾಲಕತ್ವದ ಹೋಟೆಲ್ ವೃಷಭ ಮೇ.3 ರಂದು ಶುಭಾರಂಭ ಗೊಳ್ಳಲಿದೆ.
ಮಾಂಸಹಾರಿ ಮತ್ತು
ಸಸ್ಯಹಾರಿ ಊಟ ಉಪಹಾರದ ವ್ಯವಸ್ಥೆ ಇದೆ. ಬಾಳೆ ಎಲೆಯಲ್ಲಿ ಮೀನು ಊಟ ಲಭ್ಯವಿದೆ. ಅಲ್ಲದೆ ನೀರ್ ದೋಸೆ, ಇಡ್ಲಿ, ಸಾದ ದೋಸೆ, ಪುಂಡಿ, ರೊಟ್ಟಿ, ಸೇಮಿಗೆ ,ಕಲ್ತಪ್ಪ, ನೈಪತ್ತಲ್, ವೆಳ್ಳಪ್ಪಮ್ ದೊರೆಯುತ್ತದೆ ಎಂದು ಮಾಲಕರು ತಿಳಿಸಿದರು.