ಗುತ್ತಿಗಾರು: ಫೋನ್ ಲ್ಯಾಬ್ ಮತ್ತು ಇ-ಅವಿಗ್ನಾ ಐಟಿ ಸರ್ವಿಸ್ ಸೆಂಟರ್ ಶುಭಾರಂಭ

0

ಯೇನೆಕಲ್ಲಿನ ಶ್ರೀನಿವಾಸ ಪರಮಲೆ ಮಾಲಕತ್ವದ ಫೋನ್ ಲ್ಯಾಬ್ ಮತ್ತು ಇ-ಅವಿಗ್ನಾ ಐಟಿ ಸರ್ವಿಸ್ ಸೆಂಟರ್ ನ 2ನೇ ಶಾಖೆ ಗುತ್ತಿಗಾರಿನ ಪ್ರಗತಿ ಟ್ರೇಡರ್ಸ್ ಬಳಿಯ ಡಾ. ಉದಯ ಕುಮಾರ್ ರ ಧನ್ವಂತರಿ ಕ್ಲಿನಿಕ್ ಮುಂಭಾಗದ ಕಟ್ಟ ಕಾಂಪ್ಲೆಕ್ಸ್ ನಲ್ಲಿ ಎ. 26ರಂದು ಶುಭಾರಂಭಗೊಂಡಿತು.
ಸಂಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳ ಮೂಲಕ ಮೊಬೈಲ್ ಫೋನ್ ಗಳ ದುರಸ್ತಿ, ಚಿಪ್ ಲೆವೆಲ್ ಸರ್ವಿಸ್, ಡಿಸ್ ಪ್ಲೇ ರಿಪ್ಲೇಸ್ ಮೆಂಟ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಸರ್ವಿಸ್ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿರುತ್ತಾರೆ.