ಸುಳ್ಯ ತಾಲೂಕು ಕಾರ್ಮಿಕ ಸಂಘ ಸಮಿತಿ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ

0

ಸುಳ್ಯ ತಾಲೂಕು ಕಾರ್ಮಿಕ ಸಂಘ ಸಮಿತಿ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯನ್ನು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಮೇ 1 ರಂದು ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕಾರ್ಮಿಕ ಸಂಘದ ಗೌರವಾಧ್ಯಕ್ಷ ಕೆ. ಪಿ ಜಾನಿ , ಇಂಟೆಕ್ ಸುಳ್ಯ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶಾಫಿ ಕುತ್ತ ಮೊಟ್ಟೆ, ಕಾರ್ಮಿಕ ಸಂಘದ ಅಧ್ಯಕ್ಷ ವಿಶ್ವ ನಾಥ್ ನೆಲ್ಲಿ ಬಂಗಾರಡ್ಕ, ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಖಜಾಂಜಿ ಗಣೇಶ್, ರಾಜ್ಯ ಸಮಿತಿ ಸದಸ್ಯ ಬಿಜು ಅಗಸ್ಟಿನ್, ಮಹಿಳಾ ರಾಜ್ಯ ಸಮಿತಿ ಸದಸ್ಯ ರಾದ ಪ್ರಮೀಳಾ ಪೆಲ್ತಡ್ಕ, ಭಾರತಿ ಚೆಂಬು, ತಾಲ್ಲೂಕು ಸಮಿತಿ ಸದಸ್ಯರುಗಳಾದ ಶಿವರಾಮ ಗೌಡ, ವೆಂಕೇಶ್ ನಾವಿ, ವಿಜಯ ಮೇಸ್ತ್ರಿ, ನಾಗರಾಜ್ ಮೇಸ್ತ್ರಿ ಮೊದಲಾದವರು ಜೊತೆಗಿದ್ದರು.