ಬೆತ್ತಲೆಯಾಗಿ ಓಡಿದ ಯುವಕನನ್ನು ಪೊಲೀಸರು ಬಟ್ಟೆ ತೊಡಿಸಿ ಊರಿಗೆ ಕಳಿಸಿದರು

0

ಸಂಪಾಜೆಯ ಗೂನಡ್ಕ ಶಾಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಯುವಕನನ್ನು ಊರವರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ ಹಾಗೂ ಸ್ಥಳಕ್ಕೆ ಪೊಲೀಸರು ಬಂದು ಯುವಕನನ್ನು ವಿಚಾರಿಸಲಾಗಿ ಅವನು ಹುಣಸೂರು ಕಡೆಯವನೆಂದೂ ಮಾನಸಿಕ ಅಸ್ವಸ್ಥನೆಂದೂ ತಿಳಿದುಬಂದು ಆತನ ಕೈಯಲ್ಲಿದ್ದ ಬಟ್ಟೆಯನ್ನು ತೊಡಿಸಿ ಮೈಸೂರು ಕಡೆ ಕಳುಹಿಸಿಕೊಟ್ಟ ಘಟನೆ ಮೇ.೫ರಂದು ಸಂಜೆ ನಡೆದಿದೆ.