ಶುಭವಿವಾಹ

0

ಗಿರೀಶ್ – ಯೋಗಿತಾ

ತೊಡಿಕಾನ ಗ್ರಾಮದ ಮರ್ಪಂಗಲ್ಲು ಅಮೆಮನೆ ದಿ.ವಸಂತ ಗೌಡರ ಪುತ್ರಿ ಯೋಗಿತಾರವರ ವಿವಾಹವು ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಉಳಯ ಮನೆ ಶೇಷಪ್ಪ ಗೌಡರ ಪುತ್ರ ಗಿರೀಶ್ ರವರೊಂದಿಗೆ ಮೇ.2ರಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.