ಶುಭವಿವಾಹ

0

ಜ್ಞಾನೇಶ್ ಎಂ. ಬಿ – ಪಲ್ಲವಿ ಕೆ.ಎಸ್

ಸುಳ್ಯ ತಾ. ಜಾಲ್ಸೂರು ಗ್ರಾಮದ ಕುಂದ್ರುಕೋಡಿ (ಮುದಿಯಾರು) ಬಾಲಕೃಷ್ಣ ಬೆಳ್ಳಿಪ್ಪಾಡಿ ಯವರ ಪುತ್ರ ಜ್ಞಾನೇಶ್ ಎಂ.ಬಿ ರವರ ವಿವಾಹವು ಮಂಗಳೂರು ತಾ.ಕಿಲ್ಪಾಡಿ ಗ್ರಾಮದ ಕರುಣಾಕರ್ ಜಿ.ಎಸ್ ರವರ ಪುತ್ರಿ ಪಲ್ಲವಿ ಕೆ.ಎಸ್ ರವರೊಂದಿಗೆ ಮೇ.1ರಂದು ಮುಲ್ಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡುವಿನಲ್ಲಿ ಹಾಗೂ ಅತಿಥಿ ಸತ್ಕಾರವು ಮೇ.3ರಂದು ಕುಂಭಕ್ಕೋಡು ಅಚ್ಚುತ ಭಟ್ ಶಶಿಕಲಾ ಮಂದಿರಲದಲ್ಲಿ ನಡೆಯಿತು.