ಸುಳ್ಯ ಸೇವಾ ಭಾರತಿ ಹೆಲ್ಪ್ ಲೈನ್ ಸಂಸ್ಥೆಗೆ ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡರಿಂದ ದೇಣಿಗೆ

0

ಮಾಜಿ ಸೈನಿಕ, ಕೃಷಿಕರಾಗಿರುವ ಅಡ್ಡಂತಡ್ಕ ದೇರಣ್ಣ ಗೌಡ ರವರು ಸುಳ್ಯದ ಸೇವಾ ಭಾರತೀಯ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹವಾಗಿ ರೂ 25,500 ಅನ್ನು ನೀಡಿದರು.

ಸುಳ್ಯ ಸೇವಾ ಭಾರತಿ ಹೆಲ್ಪ್ ಲೈನ್ ಕಾರ್ಯದರ್ಶಿ ಸುದರ್ಶನ್ ಎಸ್.ಪಿ., ರಾಜೇಶ್ ಮೇನಾಲರು ದೇರಣ್ಣ ಗೌಡ ದಂಪತಿಗಳಿಂದ ದೇಣಿಗೆಯನ್ನು ಸ್ವೀಕರಿಸಿದರು.