ಉಬರಡ್ಕ: ಮನೆಯ ಛಾವಣಿ ದುರಸ್ತಿ

0

ಉಬರಡ್ಕದ ಮಿತ್ತೂರು ಗ್ರಾಮದ ಪಾನತ್ತಿಲ ಕಾಲನಿಯ ಗೀತಾ ಇವರ ಮನೆಯ ಛಾವಣಿ ಶಿಥಿಲಗೊಂಡಿದ್ದು, ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಮತ್ತು ಊರವರ ಸಹಕಾರದೊಂದಿಗೆ ಸುಮಾರು ರೂ 35000/- ವೆಚ್ಚದಲ್ಲಿ ದುರಸ್ತಿಗೊಳಿಸಲಾಯಿತು.